ಸಿ. ರಾಜಗೋಪಾಲಚಾರಿ
ಭಾರತದ ಮೊದಲ ಗವರ್ನರ್ ಜನರಲ್ / From Wikipedia, the free encyclopedia
ಸಿ. ರಾಜಗೋಪಾಲಚಾರಿ (ಡಿಸೆಂಬರ್ ೧೮೭೮ - ಡಿಸೆಂಬರ ೨೫, ೧೯೭೨) ಅವರನ್ನು ಭಾರತದ ಜನತೆ ಪ್ರೀತಿಯಿಂದ ರಾಜಾಜಿ ಎಂದು ಕರೆದರು. ಸ್ವಾತಂತ್ರ ಚಳುವಳಿಯ ಪ್ರಮುಖರಲ್ಲಿ ಪ್ರಮುಖರಾದ ಇವರು ವೃತ್ತಿಯಿಂದ ವಕೀಲರಾಗಿದ್ದರು. ಅಲ್ಲದೆ ಗಾಂಧೀಜಿ ಯವರ ಆಪ್ತಮಿತ್ರರಾಗಿದ್ದರು. ಭಾರತದ ಎರಡನೆಯ ಗವರ್ನರ್ ಜನರಲ್ ಆಗಿ ಕಾರ್ಯನಿರ್ವಹಿಸಿದ ಇವರು ಸ್ಟೇಟ್ಸ್ ಮ್ಯಾನ್ ಮತ್ತು ಹಿಂದೂ - ದಿನಪತ್ರಿಕೆಗಳಿಗೆ ಲೇಖಕರಾಗಿದ್ದರು.
Quick Facts ಚಕ್ರವರ್ತಿ ರಾಜಗೋಪಾಲಚಾರಿ, Monarch ...
ಚಕ್ರವರ್ತಿ ರಾಜಗೋಪಾಲಚಾರಿ | |
---|---|
ಸಿ. ರಾಜಗೋಪಾಲಚಾರಿ | |
ಭಾರತದ ಗವರ್ನರ್ ಜನರಲ್ | |
ಅಧಿಕಾರ ಅವಧಿ ೨೧ ಜೂನ್ ೧೯೪೮ – ೨೬ ಜನವರಿ ೧೯೫೦ | |
Monarch | ೬ನೇ ಜಾರ್ಜ್ |
ಪ್ರಧಾನ ಮಂತ್ರಿ | ಪಂ. ಜವಾಹರಲಾಲ್ ನೆಹರು |
ಪೂರ್ವಾಧಿಕಾರಿ | ಲೂಯಿಸ್ ಮೌಂಟ್ ಬ್ಯಾಟನ್ |
ಉತ್ತರಾಧಿಕಾರಿ | ಸ್ಥಾನವನ್ನು ತೆರವುಗೊಳಿಸಲಾಯಿತು |
ಮದ್ರಾಸ್ ಸಂಸ್ಥಾನದ ಮುಖ್ಯಮಂತ್ರಿಗಳು | |
ಅಧಿಕಾರ ಅವಧಿ ೧೦ ಏಪ್ರಿಲ್ ೧೯೫೨ – ೧೩ ಏಪ್ರಿಲ್ ೧೯೫೪ | |
ರಾಜ್ಯಪಾಲ | ಶ್ರೀ ಪ್ರಕಾಶ |
ಪೂರ್ವಾಧಿಕಾರಿ | ಪಿ.ಎಸ್ . ಕುಮಾರಸ್ವಾಮಿ ರಾಜಾ |
ಉತ್ತರಾಧಿಕಾರಿ | ಕೆ.ಕಾಮರಾಜ್ |
ಭಾರತದ ಗೃಹ ಮಂತ್ರಿಗಳು | |
ಅಧಿಕಾರ ಅವಧಿ ೨೬ ಡಿಸೆಂಬರ್ ೧೯೫೦ – ೨೫ ಅಕ್ಟೋಬರ್ ೧೯೫೧ | |
ಪ್ರಧಾನ ಮಂತ್ರಿ | ಪಂ. ಜವಾಹರಲಾಲ್ ನೆಹರು |
ಪೂರ್ವಾಧಿಕಾರಿ | ವಲ್ಲಭಾಯಿ ಪಟೇಲ್ |
ಉತ್ತರಾಧಿಕಾರಿ | ಕೈಲಾಸ್ ನಾಥ್ ಕಾಟ್ಜು |
ಪಶ್ಚಿಮ ಬಂಗಾಳದ ರಾಜ್ಯಪಾಲರು | |
ಅಧಿಕಾರ ಅವಧಿ ೧೫ ಆಗಸ್ಟ್ ೧೯೪೭ – ೨೧ ಜೂನ್ ೧೯೪೮ | |
Premier | ಪ್ರಫುಲ್ಲ ಚಂದ್ರ ಘೋಷ್ ಬಿಧಾನ್ ಚಂದ್ರ ರಾಯ್ |
ಪೂರ್ವಾಧಿಕಾರಿ | ಫ್ರೆಡೆರಿಕ್ ಬುರ್ರೋಸ್ |
ಉತ್ತರಾಧಿಕಾರಿ | ಕೈಲಾಸ್ ನಾಥ್ ಕಾಟ್ಜು |
ಮದ್ರಾಸ್ ಮುಖ್ಯಮಂತ್ರಿಗಳು | |
ಅಧಿಕಾರ ಅವಧಿ ೧೪ ಜುಲೈ ೧೯೩೭ – ೯ ಅಕ್ಟೋಬರ್ ೧೯೩೯ | |
ರಾಜ್ಯಪಾಲ | ಜಾನ್ ಎರ್ಸ್ಕಿನ್ |
ಪೂರ್ವಾಧಿಕಾರಿ | ಕುರ್ಮ ವೆಂಕಟ ರೆಡ್ಡಿ ನಾಯ್ಡು |
ಉತ್ತರಾಧಿಕಾರಿ | ತಂಗೂತೂರಿ ಪ್ರಕಾಶಂ |
ವೈಯಕ್ತಿಕ ಮಾಹಿತಿ | |
ಜನನ | ೧೦ ಡಿಸೆಂಬರ್ ೧೮೭೮ ತೋರಪಲ್ಲಿ, ಬ್ರಿಟಿಷ್ ರಾಜ್ (ಈಗ ಭಾರತದಲ್ಲಿದೆ) |
ಮರಣ | ೨೫ ಡಿಸೆಂಬರ್ ೧೯೭೨ (ತೀರಿದಾಗ ವಯಸ್ಸು ೯೪) ಚೆನ್ನೈ, ಭಾರತ |
ರಾಜಕೀಯ ಪಕ್ಷ | ಸ್ವತಂತ್ರ ಪಕ್ಷ (೧೯೫೯ -೭೨) |
ಇತರೆ ರಾಜಕೀಯ ಸಂಲಗ್ನತೆಗಳು |
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ(೧೯೫೭ಕ್ಕಿಂತಲೂ ಮುಂಚೆ) ಭಾರತೀಯ ರಾಷ್ಟ್ರೀಯ ಗಣರಾಜ್ಯ ಕಾಂಗ್ರೆಸ್ (೧೯೫೭-೫೯) |
ಸಂಗಾತಿ(ಗಳು) | ಅಲಮೇಲು ಮಂಗಮ್ಮ(೧೮೯೭ - ೧೯೧೬) |
ಅಭ್ಯಸಿಸಿದ ವಿದ್ಯಾಪೀಠ | ಬೆಂಗಳೂರು ವಿಶ್ವವಿದ್ಯಾಲಯ ಪ್ರೆಸಿಡೆನ್ಸಿ ಕಾಲೇಜು, ಮದ್ರಾಸು(ಈಗ ಚೆನ್ನೈ) |
ಉದ್ಯೋಗ | ವಕೀಲ ಲೇಖಕ |
ಧರ್ಮ | ಹಿಂದೂ |
ಸಹಿ |
Close