ಹೆಚ್.ಡಿ.ದೇವೇಗೌಡ
From Wikipedia, the free encyclopedia
ಎಚ್.ಡಿ. ದೇವೇಗೌಡ (ಹರದನಹಳ್ಳಿ ದೊಡ್ಡೇಗೌಡ ದೇವೇಗೌಡ) ಅವರು ಭಾರತದ ೧೨ ನೆಯ ಪ್ರಧಾನ ಮಂತ್ರಿಗಳು ಮತ್ತು ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿಗಳು. [3][4][5] 'ಮಣ್ಣಿನ ಮಗ' ಎಂದೇ ಖ್ಯಾತರಾಗಿರುವ ದೇವೇಗೌಡರು ರೈತಪರ ಕಾಳಜಿ ಉಳ್ಳವರು.
Quick Facts ಹೆಚ್. ಡಿ. ದೇವೇಗೌಡ, ರಾಷ್ಟ್ರಪತಿ ...
ಹೆಚ್. ಡಿ. ದೇವೇಗೌಡ | |
---|---|
ಅಧಿಕಾರ ಅವಧಿ ೧ ಜೂನ್ ೧೯೯೬ – ೨೧ ಎಪ್ರಿಲ್ ೧೯೯೭ | |
ರಾಷ್ಟ್ರಪತಿ | ಶಂಕರ್ ದಯಾಳ್ ಶರ್ಮಾ |
ಪೂರ್ವಾಧಿಕಾರಿ | ಅಟಲ್ ಬಿಹಾರಿ ವಾಜಪೇಯಿ |
ಉತ್ತರಾಧಿಕಾರಿ | ಇಂದ್ರಕುಮಾರ್ ಗುಜ್ರಾಲ್ |
ರಾಜ್ಯಸಭಾ ಸದಸ್ಯ | |
ಹಾಲಿ | |
ಅಧಿಕಾರ ಸ್ವೀಕಾರ ೨೬ ಜೂನ್ ೨೦೨೦ | |
ಪೂರ್ವಾಧಿಕಾರಿ | ಡಿ. ಕುಪ್ಪೇಂದ್ರ ರೆಡ್ಡಿ |
ಮತಕ್ಷೇತ್ರ | ಕರ್ನಾಟಕ |
ಅಧಿಕಾರ ಅವಧಿ ೨೩ ಸೆಪ್ಟೆಂಬರ್ ೧೯೯೬ – ೨ ಮಾರ್ಚ್ ೧೯೯೮ | |
ಪೂರ್ವಾಧಿಕಾರಿ | ಲೀಲಾದೇವಿ ಆರ್. ಪ್ರಸಾದ್ |
ಉತ್ತರಾಧಿಕಾರಿ | ಎ. ಲಕ್ಷ್ಮೀಸಾಗರ್ |
ಮತಕ್ಷೇತ್ರ | ಕರ್ನಾಟಕ |
ಗೃಹ ಮಂತ್ರಿ | |
ಅಧಿಕಾರ ಅವಧಿ ೧ ಜೂನ್ ೧೯೯೬ – ೨೮ ಜೂನ್ ೧೯೯೬ | |
ಪೂರ್ವಾಧಿಕಾರಿ | ಮುರಳಿ ಮನೋಹರ ಜೋಶಿ |
ಉತ್ತರಾಧಿಕಾರಿ | ಇಂದ್ರಜಿತ್ ಗುಪ್ತಾ |
ಕರ್ನಾಟಕ ರಾಜ್ಯದ ೮ನೇ ಮುಖ್ಯಮಂತ್ರಿ | |
ಅಧಿಕಾರ ಅವಧಿ ೧೧ ಡಿಸೆಂಬರ್ ೧೯೯೪ – ೩೧ ಮೇ ೧೯೯೬ | |
ರಾಜ್ಯಪಾಲ | ಖುರ್ಷಿದ್ ಅಲಮ್ ಖಾನ್ |
ಪೂರ್ವಾಧಿಕಾರಿ | ವೀರಪ್ಪ ಮೊಯ್ಲಿ |
ಉತ್ತರಾಧಿಕಾರಿ | ಜೆ. ಹೆಚ್. ಪಟೇಲ್ |
ಜನತಾ ದಳ (ಜಾತ್ಯಾತೀತ) ಪಕ್ಷದ ಅಧ್ಯಕ್ಷ | |
ಹಾಲಿ | |
ಅಧಿಕಾರ ಸ್ವೀಕಾರ ಜುಲೈ ೧೯೯೯ | |
ಪೂರ್ವಾಧಿಕಾರಿ | ಪ್ರಥಮ ಅಧ್ಯಕ್ಷ |
ಲೋಕಸಭಾ ಸದಸ್ಯ | |
ಅಧಿಕಾರ ಅವಧಿ ೧೭ ಮೇ ೨೦೦೪ – ೨೩ ಮೇ ೨೦೧೯ | |
ಪೂರ್ವಾಧಿಕಾರಿ | ಜಿ. ಪುಟ್ಟಸ್ವಾಮಿ ಗೌಡ |
ಉತ್ತರಾಧಿಕಾರಿ | ಪ್ರಜ್ವಲ್ ರೇವಣ್ಣ |
ಮತಕ್ಷೇತ್ರ | ಹಾಸನ |
ಅಧಿಕಾರ ಅವಧಿ ೨ ಫೆಬ್ರವರಿ ೨೦೦೨ – ೧೬ ಮೇ ೨೦೦೪ | |
ಪೂರ್ವಾಧಿಕಾರಿ | ಎಮ್. ವಿ. ಚಂದ್ರಶೇಖರಮೂರ್ತಿ |
ಉತ್ತರಾಧಿಕಾರಿ | ತೇಜಸ್ವಿನಿ ಶ್ರೀರಮೇಶ್ |
ಮತಕ್ಷೇತ್ರ | ಕನಕಪುರ |
ಅಧಿಕಾರ ಅವಧಿ ೧೦ ಮಾರ್ಚ್ ೧೯೯೮ – ೨೬ ಎಪ್ರಿಲ್ ೧೯೯೯ | |
ಪೂರ್ವಾಧಿಕಾರಿ | ರುದ್ರೇಶ್ ಗೌಡ |
ಉತ್ತರಾಧಿಕಾರಿ | ಜಿ. ಪುಟ್ಟಸ್ವಾಮಿಗೌಡ |
ಮತಕ್ಷೇತ್ರ | ಹಾಸನ |
ಅಧಿಕಾರ ಅವಧಿ ೨೦ ಜೂನ್ ೧೯೯೧ – ೧೧ ಡಿಸೆಂಬರ್ ೧೯೯೪ | |
ಪೂರ್ವಾಧಿಕಾರಿ | ಹೆಚ್. ಸಿ. ಶ್ರಿಕಂಠಯ್ಯ |
ಉತ್ತರಾಧಿಕಾರಿ | ರುದ್ರೇಶ್ ಗೌಡ |
ಮತಕ್ಷೇತ್ರ | ಹಾಸನ |
ಕರ್ನಾಟಕ ವಿಧಾನಸಭಾ ಸದಸ್ಯ | |
ಅಧಿಕಾರ ಅವಧಿ ೧೯೯೪ (೧೯೯೪) – ೧೯೯೬ (೧೯೯೬) | |
ಪೂರ್ವಾಧಿಕಾರಿ | ಸಿ. ಎಮ್. ಲಿಂಗಪ್ಪ |
ಉತ್ತರಾಧಿಕಾರಿ | ಸಿ. ಎಮ್. ಲಿಂಗಪ್ಪ |
ಮತಕ್ಷೇತ್ರ | ರಾಮನಗರ |
ಅಧಿಕಾರ ಅವಧಿ ೧೯೬೨ (೧೯೬೨) – ೧೯೮೯ (೧೯೮೯) | |
ಪೂರ್ವಾಧಿಕಾರಿ | ವೈ. ವೀರಪ್ಪ |
ಉತ್ತರಾಧಿಕಾರಿ | ಜಿ. ಪುಟ್ಟಸ್ವಾಮಿಗೌಡ |
ಮತಕ್ಷೇತ್ರ | ಹೊಳೆನರಸೀಪುರ |
ವೈಯಕ್ತಿಕ ಮಾಹಿತಿ | |
ಜನನ | (1933-05-18) ೧೮ ಮೇ ೧೯೩೩ (ವಯಸ್ಸು ೯೦) ಆಗಿನ ಬ್ರಿಟೀಷ್ ಆಡಳಿತದ ಹರದನಹಳ್ಳಿ, ಮೈಸೂರು ರಾಜ್ಯ, (ಈಗಿನ ಕರ್ನಾಟಕ ರಾಜ್ಯ, ಭಾರತ) |
ರಾಷ್ಟ್ರೀಯತೆ | ಭಾರತೀಯ |
ರಾಜಕೀಯ ಪಕ್ಷ | ಜಾತ್ಯಾತೀತ ಜನತಾದಳ (೧೯೯೯ರಿಂದ) |
ಇತರೆ ರಾಜಕೀಯ ಸಂಲಗ್ನತೆಗಳು |
*ಜನತಾದಳ (೧೯೯೦–೧೯೯೯)
|
ಸಂಗಾತಿ(ಗಳು) | ಚೆನ್ನಮ್ಮ (ವಿವಾಹ ೧೯೫೪) |
ಮಕ್ಕಳು | ಮಕ್ಕಳು ೬ |
ಅಭ್ಯಸಿಸಿದ ವಿದ್ಯಾಪೀಠ | ಎಲ್. ವಿ. ಪಾಲಿಟೆಕ್ನಿಕ್ |
ಉದ್ಯೋಗ | ರಾಜಕಾರಿಣಿ, ಕೃಷಿಕ, ಅಭಿಯಂತರ |
ಸಹಿ | |
ಜಾಲತಾಣ | hddevegowda |
ಅಡ್ಡಹೆಸರು(ಗಳು) | ಮಣ್ಣಿನ ಮಗ ದೊಡ್ ಗೌಡ್ರು |
Close