ಸಿ. ಎನ್. ಆರ್. ರಾವ್
ಭಾರತದ ವಿಜ್ಞಾನಿ / From Wikipedia, the free encyclopedia
ಸಿ.ಎನ್.ಆರ್.ರಾವ್ ಎಂದೇ ಪ್ರಸಿದ್ದರಾಗಿರುವ, 'ಚಿಂತಾಮಣಿ ನಾಗೇಶ್ ರಾಮಚಂದ್ರರಾವ್ (ಜೂನ್ ೩೦, ೧೯೩೪) ವಿಶ್ವವಿಖ್ಯಾತ ಭಾರತೀಯ ವಿಜ್ಞಾನಿಗಳಲ್ಲೊಬ್ಬರಾಗಿದ್ದಾರೆ. ಪ್ರಸಕ್ತ ಬೆಂಗಳೂರಿನಲ್ಲಿರುವ ಜವಹರಲಾಲ್ ಉನ್ನತ ವಿಜ್ಞಾನ ಅಧ್ಯಯನ ಕೇಂದ್ರದ ಮುಖ್ಯಸ್ಥರಾಗಿರುವ ರಾವ್ ಅವರಿಗೆ ೨೦೧೩ರ ವರ್ಷದಲ್ಲಿ ಭಾರತದ ಅತ್ಯುನ್ನತ ಗೌರವವಾದ 'ಭಾರತ ರತ್ನ' ಪ್ರಶಸ್ತಿ ಸಂದಿದೆ.
Quick Facts ಸಿ. ಎನ್. ಆರ್. ರಾವ್, ಜನನ ...
ಸಿ. ಎನ್. ಆರ್. ರಾವ್ | |
---|---|
ಜನನ | ಜೂನ್ ೩೦, ೧೯೩೪ ಬೆಂಗಳೂರು, ಮೈಸೂರು ಸಂಸ್ಥಾನ, ಬ್ರಿಟಿಷ್ ಭಾರತ |
ವಾಸಸ್ಥಳ | ಭಾರತ |
ರಾಷ್ಟ್ರೀಯತೆ | ಭಾರತೀಯ |
ಕಾರ್ಯಕ್ಷೇತ್ರ | ರಸಾಯನಶಾಸ್ತ್ರ |
ಸಂಸ್ಥೆಗಳು | ಭಾರತೀಯ ಬಾಹ್ಯಾಕಾಶ ಸಂಶೋಧನೆ ಸಂಸ್ಥೆ ಐಐಟಿ ಕಾನ್ಪುರ್ ಭಾರತೀಯ ವಿಜ್ಞಾನ ಸಂಸ್ಥೆ ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ ಜವಹರಲಾಲ್ ನೆಹರೂ ಉನ್ನತ ವಿಜ್ಞಾನ ಅಧ್ಯಯನ ಕೇಂದ್ರ |
ಅಭ್ಯಸಿಸಿದ ವಿದ್ಯಾಪೀಠ | ಬನಾರಸ್ ಹಿಂದೂ ವಿಶ್ವವಿದ್ಯಾನಿಲಯ ಪುರ್ಡ್ಯೂ ವಿಶ್ವವಿದ್ಯಾನಿಲಯ |
ಪ್ರಸಿದ್ಧಿಗೆ ಕಾರಣ | ಸಾಲಿಡ್ - ಸ್ಟೇಟ್ ಕೆಮಿಸ್ಟ್ರಿ ಮೆಟೀರಿಯಲ್ ಸೈನ್ಸ್ |
ಗಮನಾರ್ಹ ಪ್ರಶಸ್ತಿಗಳು | ಹ್ಯೂಗ್ಸ್ ಮೆಡಲ್ (೨000) ಇಂಡಿಯಾ ಸೈನ್ಸ್ ಅವಾರ್ಡ್ (೨೦೦೪) ರಾಯಲ್ ಸೊಸೈಟಿ ಎಫ್ ಆರ್ ಎಸ್ (೧೯೮೪) ಅಬ್ದುಸ್ ಸಲಾಮ್ ಮೆಡಲ್ (೨೦೦೮) ದಾನ ಡೇವಿಡ್ ಪ್ರೈಜ್ (೨೦೦೫) ಲೀಜಿಯನ್ ಹಾನರ್ (೨೦೦೫) ಪದ್ಮಶ್ರೀ(೧೯೭೪) ಪದ್ಮ ವಿಭೂಷಣ(೧೯೮೫) ಭಾರತ ರತ್ನ (೨೦೧೩) |
Close