ವಿಷ್ಣು ಸಖಾರಾಮ್ ಖಾಂಡೇಕರ್
From Wikipedia, the free encyclopedia
ವಿಷ್ಣು ಸಖಾರಾಮ್ ಖಾಂಡೇಕರ್(ಜನವರಿ ೧೧,೧೮೯೮-ಸೆಪ್ಟಂಬರ್ ೨,೧೯೭೬) ಇವರು ಮರಾಠಿಯ ಅಗ್ರಗಣ್ಯ ಲೇಖಕರಲ್ಲಿ ಒಬ್ಬರು . ಮಹಾರಾಷ್ಟ್ರದ ಹಿರಿಯ ಸಾಹಿತಿ, ಕಾದಂಬರಿಕಾರ, ಕಥಾಲೇಖಕ ಮತ್ತು ಪ್ರಬಂಧಕಾರರು. ಜ್ಞಾನಪೀಠ ಪ್ರಶಸ್ತಿ ಪಡೆದ ಲೇಖಕರಲ್ಲಿ ಒಬ್ಬರು.[1][2][3]
Quick Facts ವಿಷ್ಣು ಸಖಾರಾಮ್ ಖಾಂಡೇಕರ್विष्णू सखाराम खांडेकर, ಜನನ ...
ವಿಷ್ಣು ಸಖಾರಾಮ್ ಖಾಂಡೇಕರ್ विष्णू सखाराम खांडेकर | |
---|---|
ಜನನ | ಜನವರಿ ೧೧,೧೮೯೮ ಸಾಂಗ್ಲಿ, ಬಾಂಬೆ ಪ್ರೆಸಿಡೆನ್ಸಿ, ಬ್ರಿಟಿಷ್ ಇಂಡಿಯಾ |
ಮರಣ | ಸೆಪ್ಟಂಬರ್ ೨,೧೯೭೬ (ವಯಸ್ಸು ೭೮) ಮಿರಾಜ್, ಮಹಾರಾಷ್ಟ್ರ, ಭಾರತ |
ವೃತ್ತಿ | ಬರಹಗಾರ |
ರಾಷ್ಟ್ರೀಯತೆ | • British Raj (೧೮೯೮ - ೧೯೪೭) • ಭಾರತ (೧೯೪೭ - ೧೯೭೬) |
ಪ್ರಮುಖ ಕೆಲಸ(ಗಳು) | ಯಯಾತಿ, ಕ್ರೌಂಚ್ವಾಡ್, ಉಲ್ಕಾ |
ಪ್ರಮುಖ ಪ್ರಶಸ್ತಿ(ಗಳು) | ಪದ್ಮಭೂಷಣ (೧೯೬೮) ಸಾಹಿತ್ಯ ಅಕಾಡೆಮಿ ಫೆಲೋಶಿಪ್ (೧೯೭೦) ಜ್ಞಾನಪೀಠ ಪ್ರಶಸ್ತಿ (೧೯೭೪) |
Close