ರಾಮಾನಂದ ಸಾಗರ
From Wikipedia, the free encyclopedia
ರಾಮಾನಂದ ಸಾಗರ (ಹಿಂದಿ रामानन्द सागर) (೨೯ ಡಿಸೆಂಬರ್ ೧೯೧೭ - ೧೨ ಡಿಸೆಂಬರ್ ೨೦೦೫) (ಜನ್ಮನಾಮ ಚಂದ್ರಮೌಳಿ ಚೋಪ್ರ) ಒಬ್ಬ ಭಾರತೀಯ ಚಿತ್ರ ನಿರ್ಮಾಪಕ, ನಿರ್ದೇಶಕ. ೧೯೮೭-೮೮ರಲ್ಲಿ ದೂರದರ್ಶನದಲ್ಲಿ ಪ್ರಸಾರವಾಗಿದ್ದ ರಾಮಾಯಣ ಧಾರಾವಾಹಿಯ ನಿರ್ಮಾಪಕರಾಗಿ ಹೆಚ್ಚು ಪ್ರಸಿದ್ದರು[1]. ಈ ಧಾರಾವಾಹಿಯಲ್ಲಿ ಭಗವಾನ್ ರಾಮನಾಗಿ ಅರುಣ್ ಗೋವಿಲ್, ಸೀತೆಯಾಗಿ ದೀಪಿಕಾ ಚಿಕಾಲಿಯಾ ಮನೆಮಾತಾದರು. ಈ ಧಾರಾವಾಹಿಯು ದೇಶದ ಉದ್ದಗಲಕ್ಕೂ ವೀಕ್ಷಿಸಲ್ಪಡುತ್ತಿತ್ತು. ಭಾರತ ಸರ್ಕಾರವು ಅವರಿಗೆ ೨೦೦೦ನೇ ಇಸವಿಯಲ್ಲಿ ಪದ್ಮಶ್ರೀ ಪುರಸ್ಕಾರ ಕೊಟ್ಟು ಗೌರವಿಸಿತು.
Quick Facts ರಾಮಾನಂದ ಸಾಗರ, ಜನನ ...
ರಾಮಾನಂದ ಸಾಗರ | |
---|---|
ಜನನ | ಚಂದ್ರಮೌಳಿ ಚೋಪ್ರ (೧೯೧೭-೧೨-೨೯)೨೯ ಡಿಸೆಂಬರ್ ೧೯೧೭ |
ಮರಣ | 12 December 2005(2005-12-12) (aged 87) |
ಇತರೆ ಹೆಸರು | ರಾಮಾನಂದ ಚೋಪ್ರ ರಾಮಾನಂದ ಬೇಡಿ ರಾಮಾನಂದ ಕಶ್ಮೀರಿ |
ವೃತ್ತಿ(ಗಳು) | ಚಿತ್ರ ನಿರ್ಮಾಪಕ, ನಿರ್ದೇಶಕ, ಲೇಖಕ |
ಸಂಗಾತಿ | ಲೀಲಾವತಿ |
ಮಕ್ಕಳು | ಆನಂದ ಸಾಗರ, ಪ್ರೇಮ ಸಾಗರ, ಮೋತಿ ಸಾಗರ, ಸುಭಾಷ ಸಾಗರ, ನೀಲಂ ಸಾಗರ |
Honours | ಪದ್ಮ ಶ್ರೀ (೨೦೦೦) |
Close