ಜಯರಾಮನ್ ಚಂದ್ರಶೇಖರ್
From Wikipedia, the free encyclopedia
ಜಯರಾಮನ್ ಚಂದ್ರಶೇಖರ್ (ಜನನ ೧೯೫೨) ಭಾರತೀಯ ಕಾಂಪ್ಯೂಟೇಶನಲ್ ರಸಾಯನಶಾಸ್ತ್ರಜ್ಞ ಮತ್ತು ಭಾರತೀಯ ವಿಜ್ಞಾನ ಸಂಸ್ಥೆಯ ಸಾವಯವ ರಸಾಯನಶಾಸ್ತ್ರದ ಮಾಜಿ ಪ್ರಾಧ್ಯಾಪಕರಾಗಿದ್ದಾರೆ . ಅವರು ಸಾವಯವ ಅಣುಗಳ ರಚನೆ ಮತ್ತು ಬಂಧದ ಬಗ್ಗೆ ಅಧ್ಯಯನಕ್ಕಾಗಿ ಹೆಸರುವಾಸಿಯಾಗಿದ್ದಾರೆ ಹಾಗೂ ಭಾರತೀಯ ರಾಷ್ಟ್ರೀಯ ವಿಜ್ಞಾನ ಅಕಾಡೆಮಿಯಲ್ಲಿ ಚುನಾಯಿತರಾಗಿದ್ದಾರೆ . ೧೯೯೫ ರಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನಕ್ಕಾಗಿ ,ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ ನಿಂದ ಭಾರತೀಯ ಅತ್ಯುನ್ನತ ವಿಜ್ಞಾನ ಪ್ರಶಸ್ತಿಗಳಲ್ಲಿ ಒಂದಾದ ಶಾಂತಿ ಸ್ವರೂಪ್ ಭಟ್ನಗರ್ ಪ್ರಶಸ್ತಿ ನೀಡಿ ಗೌರವಿಸಲಾಯಿತು .
Quick Facts ಜಯರಾಮನ್ ಚಂದ್ರಶೇಖರ್, ಜನನ ...
ಜಯರಾಮನ್ ಚಂದ್ರಶೇಖರ್ | |
---|---|
ಜನನ | ೨೩ ಅಕ್ಟೋಬರ್ ೧೯೫೨[1] ಕರ್ನಾಟಕ , ಭಾರತ |
ವಾಸಸ್ಥಳ | ಬ್ರಾಂಡ್ಫೋರ್ಡ್ ಸೆಂಟರ್ , ಕನೆಕ್ಟಿಕಟ್ , ಯುಎಸ್ಎ |
ರಾಷ್ಟ್ರೀಯತೆ | ಭಾರತೀಯ |
ಕಾರ್ಯಕ್ಷೇತ್ರ |
|
ಸಂಸ್ಥೆಗಳು |
|
ಅಭ್ಯಸಿಸಿದ ವಿದ್ಯಾಪೀಠ |
|
ಡಾಕ್ಟರೇಟ್ ಸಲಹೆಗಾರರು |
|
ಪ್ರಸಿದ್ಧಿಗೆ ಕಾರಣ | ಸಾವಯವ ಅಣುಗಳ ರಚನೆ ಮತ್ತು ಬಂಧದ ಕುರಿತು ಅಧ್ಯಯನ |
ಗಮನಾರ್ಹ ಪ್ರಶಸ್ತಿಗಳು |
|
Close